ವಿದ್ವಾನ್ ಮತ್ತುರು ಮಾರ್ಕಾಂಡೇಯ ಅವಧಾನಿ
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |
ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||
ನರಜೀವವಂತು ಶುಚಿಯಹುದು ದುಃಖಾಶ್ರುವಿಂ |
ತರುವಾಯ ಪುನರುದಯ - ಮಂಕುತಿಮ್ಮ ||
ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||
ನರಜೀವವಂತು ಶುಚಿಯಹುದು ದುಃಖಾಶ್ರುವಿಂ |
ತರುವಾಯ ಪುನರುದಯ - ಮಂಕುತಿಮ್ಮ ||

